EDITOR'S PICK

ಆಕ್ಲೆಂಡ್: ಒಮ್ಮೆ ಹಸಿರು ಕಾಡಿನಿಂದ ತುಂಬಿದ್ದ ದ್ವೀಪವದು. ನಂತರ ಮನುಷ್ಯರು ಅಲ್ಲಿಗೆ ಕಾಲಿಟ್ಟರು. ಕೃಷಿಗಾಗಿ ಕಾಡು ಬಲಿಯಾಯಿತು. ಪ್ರಾಣಿಗಳು ಕಣ್ಮರೆಯಾದವು. ಮಣ್ಣು ಬಿಗಿಯಾಯಿತು. ಪ್ರಕೃತಿಯ ಹಳೆಯ ರೂಪವೇ ಬಹುತೇಕ ಅಳಿದುಹೋಯಿತು. ಆದರೆ ಕಥೆ ಅಲ್ಲಿಗೆ ಮುಗಿಯಲಿಲ್ಲ... ಬರ್ದು ನೆಲವಾದ ನ್ಯೂಜಿಲೆಂಡ್‌ನ ಆಕ್ಲೆಂಡ್ ಸಮೀಪದ ಹೌರಾಕಿ ಗಲ್ಫ್‌ನಲ್ಲಿರುವ Tiritiri Matangi ಎಂಬ ದ್ವೀಪ...
ಬೆಂಗಳೂರು: ಕರ್ನಾಟಕದಲ್ಲಿ ಗುಟ್ಕಾ ಮತ್ತು ತಂಬಾಕು-ನಿಕೋಟಿನ್ ಹೊಂದಿರುವ ಪಾನ್ ಮಸಾಲ ಉತ್ಪನ್ನಗಳ ಮೇಲೆ ಒಂದು ವರ್ಷದ ನಿಷೇಧ ಜಾರಿಗೆ ಬಂದಿರುವುದು ಆರೋಗ್ಯದ ದೃಷ್ಟಿಯಿಂದ ದೊಡ್ಡ ನಿರ್ಧಾರ. ಆದರೆ ಈ ನಿರ್ಧಾರದ ಮತ್ತೊಂದು ಪರಿಣಾಮದ ಬಗ್ಗೆ ಅಡಿಕೆ ಬೆಳೆಗಾರರ ವಲಯದಲ್ಲಿ ಚರ್ಚೆ ಆರಂಭವಾಗಿದೆ—ಗುಟ್ಕಾ ಮಾರುಕಟ್ಟೆ ಕುಗ್ಗಿದರೆ ಅಡಿಕೆಯ ಬೇಡಿಕೆ ಮತ್ತು ಬೆಲೆಯ...

No posts to display

Recent articles

spot_img