ENVIRONMENT

ಆಕ್ಲೆಂಡ್: ಒಮ್ಮೆ ಹಸಿರು ಕಾಡಿನಿಂದ ತುಂಬಿದ್ದ ದ್ವೀಪವದು. ನಂತರ ಮನುಷ್ಯರು ಅಲ್ಲಿಗೆ ಕಾಲಿಟ್ಟರು. ಕೃಷಿಗಾಗಿ ಕಾಡು ಬಲಿಯಾಯಿತು. ಪ್ರಾಣಿಗಳು ಕಣ್ಮರೆಯಾದವು. ಮಣ್ಣು ಬಿಗಿಯಾಯಿತು. ಪ್ರಕೃತಿಯ ಹಳೆಯ ರೂಪವೇ ಬಹುತೇಕ ಅಳಿದುಹೋಯಿತು. ಆದರೆ ಕಥೆ ಅಲ್ಲಿಗೆ ಮುಗಿಯಲಿಲ್ಲ... ಬರ್ದು ನೆಲವಾದ ನ್ಯೂಜಿಲೆಂಡ್‌ನ ಆಕ್ಲೆಂಡ್ ಸಮೀಪದ ಹೌರಾಕಿ ಗಲ್ಫ್‌ನಲ್ಲಿರುವ Tiritiri Matangi ಎಂಬ ದ್ವೀಪ...
ಬೆಂಗಳೂರು: ಕರ್ನಾಟಕದಲ್ಲಿ ಗುಟ್ಕಾ ಮತ್ತು ತಂಬಾಕು-ನಿಕೋಟಿನ್ ಹೊಂದಿರುವ ಪಾನ್ ಮಸಾಲ ಉತ್ಪನ್ನಗಳ ಮೇಲೆ ಒಂದು ವರ್ಷದ ನಿಷೇಧ ಜಾರಿಗೆ ಬಂದಿರುವುದು ಆರೋಗ್ಯದ ದೃಷ್ಟಿಯಿಂದ ದೊಡ್ಡ ನಿರ್ಧಾರ. ಆದರೆ ಈ ನಿರ್ಧಾರದ ಮತ್ತೊಂದು ಪರಿಣಾಮದ ಬಗ್ಗೆ ಅಡಿಕೆ ಬೆಳೆಗಾರರ ವಲಯದಲ್ಲಿ ಚರ್ಚೆ ಆರಂಭವಾಗಿದೆ—ಗುಟ್ಕಾ ಮಾರುಕಟ್ಟೆ ಕುಗ್ಗಿದರೆ ಅಡಿಕೆಯ ಬೇಡಿಕೆ ಮತ್ತು ಬೆಲೆಯ...

ಪರಿಸರಕ್ಕೆ ಎಚ್ಚರಿಕೆ ನೀಡಿದೆ ಪಶ್ಚಿಮ ಘಟ್ಟದಲ್ಲಿ ಡ್ರಾಗನ್‌ಫ್ಲೈಗಳ ಕುಸಿತ: ವಿಜ್ಞಾನಿಗಳಿಗೆ ಹೊಸ ಆತಂಕ

ಮಳೆಯ ನಂತರದ ಆ ಸಂಜೆ ಹೊತ್ತು ನಿಮಗೆ ನೆನಪಿದೆಯೇ? ಹಳ್ಳದ ಅಂಚಿನಲ್ಲಿ ನಿಂತಾಗ ನೀರಿನ ಮೇಲೆ ಮಿಂಚಿನಂತೆ ಹಾರಾಡುವ ಚಿಕ್ಕ ಕೀಟಗಳು… ಬೆಳಕಿಗೆ ತಾಕಿದಾಗ ಹೊಳೆಯುವ ರೆಕ್ಕೆಗಳು… ಕ್ಷಣಕ್ಕೊಂದು ದಿಕ್ಕು ಬದಲಿಸಿ ಹಾರುವ ಅದ್ಭುತ...

Recent articles

spot_img